Category: Articles : ಬರಹಗಳು

ಕಮ್ಯುನಿಸಂ ಅನಿ ಪ್ರಜಾಪ್ರಭುತ್ವ್

ನಿರೂಪಣ್: ಮೈಕಲ್ ಡಿ ಸೋಜ, ಅಶೋಕನಗರ ಮಾ|| ಬಿವಿ ಕಕ್ಕಿಲಾಯ ಭಾರತಚ್ಯಾ ಸ್ವಾತಂತ್ರ್ ಚಳುವಳಿಂತ್, ರೈತಾಂಕ್ ಆನಿ ಕಾಮೆಲಿಂಕ್ ಏಕ್ವೊಟಾವ್ನ್ ತಾಂಚೆ ಖಾತಿರ್ ೭೦ ವರ್ಸಾಂ ಸಕ್ರಿಯ್ ಜಾವ್ನ್ ಹೆಳ್`ಲ್ಲೊ ಕಮ್ಯುನಿಸ್ತ್ ಮುಖೆಲಿ. ತೊ ಸೈಂಟ್ ಎಲೋಸಿಯಸ್ ಕಾಲೇಜಿಂತ್ ೧೯೪೦ ಇಸ್ವಂತ್ ಶಿಕ್ಪಾವೆಳಿಂಚ್ ಕಮ್ಯುನಿಸ್ತ್ ಪಾಡ್ತಿಚೊ ಸದಸ್ಯ್ ಜಾವ್ನ್ ಭಾರತಚಾ ಸ್ವಾತಂತ್ರ್ ಚಳುವಳಿಂತ್ ಭಾಗ್ ಘೆವ್ನ್ ಜೈಲ್ ಶಿಕ್ಷೆಕ್ ಒಳಗ್ ಜಲ್ಲೊ. ಉಪ್ರಾಂತ್ ರಾಜ್ಯಸಭೆಚೊ ಅನಿ ಶಾಸಕ್ ಸಭೆಚೊ ಸದಸ್ಯ್ ಜಾವ್ನ್ ವಿಂಚೊವ್ನ್ ಲೋಕ ಮೊಗಾಳ್ ಮುಖೆಲಿ …

Continue reading

ಲೋಕಪಾಲ್ ಚಳುವಳಿ ದಾರಿ ತಪ್ಪದಿರಲಿ

ಪ್ರಸ್ತಾವಿತ ಲೋಕಪಾಲ್ ಮಸೂದೆಯ ಬಗ್ಗೆ ಲೇಖನ (ದಿನಾಂಕ ಜುಲೈ 1, 2011) [dropcap]ನ[/dropcap]ಮ್ಮ ದೇಶದಲ್ಲಿಂದು ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳಲ್ಲಿಯೂ ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿದೆ. ಅಣ್ಣಾ ಹಜಾರೆಯವರು ಈ ಪ್ರಶ್ನೆಯನ್ನು ಎತ್ತಿಕೊಂಡು ಅದನ್ನು ನಿಗ್ರಹಿಸಲು ಲೋಕಪಾಲ ಪ್ರಾಧಿಕಾರವೊಂದನ್ನು ಸ್ಥಾಪಿಸುವಂತೆ ಆಗ್ರಹಿಸುವ ಚಳುವಳಿಯನ್ನು ಸಂಘಟಿಸಿದರು ಮತ್ತು ಅದಕ್ಕೆ ವ್ಯಾಪಕ ಸಾರ್ವತ್ರಿಕ ಬೆಂಬಲವೂ ವ್ಯಕ್ತವಾಯಿತು. ಚಳುವಳಿಯ ಗಂಭೀರತೆಯನ್ನು ಕಂಡುಕೊಂಡ ಸರಕಾರವು ಹಜಾರೆಯವರೊಳಗೊಂಡು ಸರಕಾರಿ ಮತ್ತು ಗಣ್ಯ ನಾಗರಿಕರ  ಒಂದು ಸಮಿತಿಯನ್ನು ರಚಿಸಿತು ಮತ್ತು ಆ ಸಮಿತಿ ರಚಿಸಿದ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ …

Continue reading

ಭಾರತದ ಕಮ್ಯೂನಿಸ್ಟ್ ಪಕ್ಷಗಳು ಮತ್ತೆ ಒಗ್ಗೂಡಲಿ

ಭಾರತದ ಕಮ್ಯೂನಿಸ್ಟ್ ಪಕ್ಷಗಳ ಪುನರೇಕೀಕರಣದ ಬಗ್ಗೆ ಸೀತಾರಂ ಯೆಚೂರಿಯವರ ಹೇಳಿಕೆಗೆ ಪ್ರತಿಕ್ರಿಯೆ (ದಿನಾಂಕ ಜೂನ್ 18, 2011) [dropcap]ಭಾ[/dropcap]ರತ ಕಮ್ಯುನಿಸ್ಟ್ ಪಕ್ಷವು 1964 ರಲ್ಲಿ ವಿಭಜಿತವಾಗಿ 47 ವರ್ಷಗಳು ಕಳೆದುವು. 1940 ರಲ್ಲಿ ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಭಾರತ ಕಮ್ಯುನಿಸ್ಟ್ ಪಕ್ಷವನ್ನು ಸೇರಿದ್ದ ನಾನು ಪಕ್ಷದಲ್ಲಿ ಏಳು ದಶಕಗಳ ನಿರಂತರ ಮತ್ತು ಸಕ್ರಿಯ ಪಾತ್ರ ವಹಿಸಿದ್ದೇನೆ.  ಭಾರತೀಯ ರಾಜಕಾರಣದಲ್ಲಿ  ಕಮ್ಯುನಿಸ್ಟ್  ಪಕ್ಷವು ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿದರೆ 2ನೆಯ ಬಲಿಷ್ಠ ಪಕ್ಷವಾಗಿ ಬೆಳೆದು ನಿಂತಿತ್ತು. ಕಮ್ಯುನಿಸ್ಟ್  ಚಳುವಳಿಯು ವಿಭಜಿತವಾದ …

Continue reading