Author's posts

ಚೆಲುವ ಕನ್ನಡ ನಾಡು ಆರು ದಶಕಗಳಲ್ಲಿ ಎಲ್ಲಿಂದ ಎಲ್ಲಿಗೆ?

ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬರೆದ ಲೇಖನ  (ದಿನಾಂಕ ಫೆಬ್ರವರಿ 24, 2010) [dropcap]ಕ[/dropcap]ರ್ನಾಟಕದ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 1947 ರಲ್ಲಿ ತೆಂಕನಾಡು ಕಾಸರಗೋಡಿನಲ್ಲಿ ಅನೇಕ ನಿರೀಕ್ಷೆಗಳ ಮತ್ತು ಹೋರಾಟದ ಕೆಚ್ಚಿನ ನಡುವೆ ಜರಗಿತ್ತು. ಕಾಸರಗೋಡು ಈ ಬರಹಗಾರನ ಹುಟ್ಟೂರು. ಅಂದಿನ ಸಮ್ಮೇಳನದಲ್ಲಿ ನಾಡಿನ ಹಿರಿಯ ಸಾಹಿತಿಗಳ ಸ್ವಾಗತದ ವ್ಯವಸ್ಥೆ ನಡೆಸಿದ್ದ ಸ್ವಯಂ ಸೇವಕ ತಂಡದಲ್ಲಿ ಓರ್ವ ಕಾರ್ಯ ನಿರ್ವಾಹಕನಾಗಿ ಈತ ಆ ಸಮ್ಮೇಳನದಲ್ಲಿ ಭಾಗಿಯಾಗಿದ್ದ. “ಉದಯವಾಗಲಿ ನಮ್ಮ ಚೆಲುವ …

Continue reading

ಹಂಪಿ ವಿವಿಯ ಆಸ್ತಿಯನ್ನು ಮುಟ್ಟಬೇಡಿ

ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಭೂಮಿಯನ್ನು ಖಾಸಗಿ ಟ್ರಸ್ಟಿಗೆ ಹಸ್ತಾಂತರಿಸುವ ರಾಜ್ಯ ಸರಕಾರದ ನಿರ್ಣಯಕ್ಕೆ ಪ್ರತಿಕ್ರಿಯೆ (ದಿನಾಂಕ ಫೆಬ್ರವರಿ 22, 2010) [dropcap]ಹಂ[/dropcap]ಪಿಯ ಕನ್ನಡ ವಿಶ್ವವಿದ್ಯಾನಿಲಯದ ಉಪಯೋಗಕ್ಕೆ ಹಾಗೂ ಚಟುವಟಿಕೆಗಳ ವಿಸ್ತರಣೆಗೆ ಹಿಂದೆ ಸರಕಾರವು ನೀಡಿದ್ದ 700 ಎಕ್ರೆ ಭೂಮಿಯಿಂದ 80 ಎಕ್ರೆ ಯನ್ನು ಕತ್ತರಿಸಿ ಕೃಷ್ಣದೇವರಾಯರ ಹೆಸರಿನಲ್ಲಿ ರಚಿಸಲಾದ ಯಾವುದೋ ಒಂದು ಟ್ರಸ್ಟಿಗೆ ಕೊಡಲಾದುದು ಖಂಡನಾರ್ಹವಾಗಿದೆ. ಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷದ ಉತ್ಸವಕ್ಕೆಂದು ಸರಕಾರದ ಬೊಕ್ಕಸದಿಂದ 13 ಕೋಟಿ ರೂ.ಗಳನ್ನು ವೆಚ್ಹ ಮಾಡುವುದಾಗಿ ಈಗ ಕೆಳದಿನಗಳ ಹಿಂದೆ …

Continue reading

ಮಾನ್ಯ ಗೃಹ ಸಚಿವ ಆಚಾರ್ಯರವರಿಗೆ ಒಂದು ಕಿವಿ ಮಾತು.

ಮಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಜನವರಿ 29, 2010) [dropcap]ಜ[/dropcap]ನವರಿ 28, 2010 ರ ಪತ್ರಿಕೆಗಳಲ್ಲಿ ಪ್ರಕಟ ಆಗಿರುವ  ಕರ್ನಾಟಕ ಗೃಹ ಸಚಿವ ಮಾನ್ಯ ವಿ ಎಸ್ ಆಚಾರ್ಯರವರ ಹೇಳಿಕೆಯು ಹೊಣೆಗಾರಿಕೆಯಿಂದಲೂ ಪಕ್ಷಪಾತರಹಿತವಾಗಿಯೂ ವರ್ತಿಸುವ ತನ್ನ ಜವಾಬ್ದಾರಿಕೆಯಿಂದ ತಪ್ಪಿಸಿಕೊಳ್ಳುವಂಥಾದ್ದು ಎಂದು ತೋರುತ್ತದೆ. ಈ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಿಗೆ ಸದಾ ರಕ್ಷಣೆ ಮತ್ತು ಕಾನೂನು ಬದ್ಧ ನಿರ್ವಹಣೆಗೆ ಅನುಕೂಲ ಮಾಡಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ. ಗೊಂದಲ ಸೃಷ್ಟಿಸುವ  ಒಳ ಇಂಗಿತ …

Continue reading