Category: About BVK : ಜೀವನ, ಸಾಧನೆ

ವಿಠಲ ಮಲೆಕುಡಿಯ ಬಿಡುಗಡೆಗೆ ಆಗ್ರಹಿಸಿ ಸಿಪಿಐ ಪ್ರತಿಭಟನೆ

ವಿಠಲ ಹಾಗೂ ಲಿಂಗಪ್ಪ ಮಲೆಕುಡಿಯರ ಬಿಡುಗಡೆಯನ್ನು ಆಗ್ರಹಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಂಸದ ಬಿ.ವಿ. ಕಕ್ಕಿಲ್ಲಾಯರ ಭಾಷಣ (ಇದು ಕಕ್ಕಿಲ್ಲಾಯರ ಕೊನೆಯ ಭಾಷಣ) ಮೇ 18, 2012; ದಕ ಜಿಲ್ಲಾಧಿಕಾರಿಯವರ ಕಛೇರಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಬಿ ವಿ ಕಕ್ಕಿಲ್ಲಾಯ, ವಿಶ್ವನಾಥ ನಾಯಕ್ ಮತ್ತಿತರರು ಪತ್ರಿಕಾ ವರದಿಗಳು http://www.thehindu.com/news/cities/Mangalore/article3435804.ece http://www.deccanherald.com/content/250539/drop-cases-against-vittal.html http://vijaykarnataka.indiatimes.com/articleshow/13271663.cms http://mangaloretoday.com/mt/index.php?action=mn&type=5917 http://www.coastaldigest.com ಪ್ರತಿಭಟನೆಗೆ ಪೂರ್ವಭಾವಿಯಾಗಿ ಭಾರತ ಕಮ್ಯೂನಿಸ್ಟ್ ಪಕ್ಷದ ಹೇಳಿಕೆ ಬೆಳ್ತಂಗಡಿಯ ಕುತ್ಲೂರಿಗೆ ಸೇರಿದ, ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದಲ್ಲಿ …

Continue reading

ಬಿ ವಿ ಕಕ್ಕಿಲ್ಲಾಯರ ಸಮ್ಮೇಳನ ಸಂದೇಶ

ಭಾರತ ಕಮ್ಯೂನಿಸ್ಟ್ ಪಕ್ಷದ 21ನೇ ದಕ ಜಿಲ್ಲಾ ಸಮ್ಮೇಳನಕ್ಕೆ ನೀಡಿದ ಸಂದೇಶ – ಫೆಬ್ರವರಿ 2012 ಇಲ್ಲಿದೆ

ಅಭಿಮನ್ಯುವಿನಂತೆ ಹೋರಾಟಕ್ಕಿಳಿದವರು ಉತ್ತರ ಕುಮಾರನಂತೆ ವರ್ತಿಸಿದ್ದೇಕೆ?

(ವಾರ್ತಾಭಾರತಿ, ಜುಲೈ 13, 2010) [dropcap]ಭಾ[/dropcap]ಜಪ ಮತ್ತು ಅದರ ಪರಿವಾರದವರು ಜೆಡಿಎಸ್‌ನ ನಂಟು ಕಳೆದುಕೊಂಡು ಕಾನೂನು ಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧಿ ‘ಆಪರೇಷನ್ ಕಮಲ’ದ ಹೆಸರಲ್ಲಿ ಕೋಟ್ಯಂತರ ರೂ. ಹಣ ಭ್ರಷ್ಟರೆಲ್ಲರ ಪ್ರತಿನಿಧಿಗಳಾಗಿ ಅಧಿಕಾರಕ್ಕೆ ಬಂದು 2 ವರ್ಷಗಳು ಕಳೆದವು. ಈ 2 ವರ್ಷಗಳಲ್ಲಿ ಕರ್ನಾಟಕದ ನೆಲ ಜಲ ಖನಿಜ ಸಂಪತ್ತು ಇಂದಿನ ಮಟ್ಟಿಗಷ್ಟೇ ಅಲ್ಲ ಸಾರ್ವಕಾಲಿಕವಾಗಿ ದೋಚಿ ಕೊಳ್ಳೆ ಹೋಗುವ ಸ್ಥಿತಿಗೆ ತಲುಪಿದೆ. ವಿ.ವಿ.ಗಳು ಭೂಮಿ ಕಬಳಿಕೆದಾರರ ಮತ್ತು ಸಾರ್ವಜನಿಕ ಸೊತ್ತಿನ ಬಳಕೆದಾರರ ದಾಳಿಗೆ ಒಳಗಾಗಿವೆ. …

Continue reading