Category: Articles : ಬರಹಗಳು

BVK’s Writings : ಬಿವಿಕೆ ಬರಹಗಳು

BV Kakkilaya was also an accomplished, writer. He was one of the first to introduce left and progressive literature in Kannada. By establishing Navakarnataka Publications, he played a key role in spreading progressive literature to every household in Karnataka. His books have been awarded several prizes, including the Kannada Sahitya Academy honours. ಬಿವಿ ಕಕ್ಕಿಲ್ಲಾಯರು ಓರ್ವ ಅತ್ಯುತ್ತಮ …

Continue reading

ವೇದ ಕಾಲದ ಕಮ್ಯೂನಿಸಂ

ಬಿ.ವಿ. ಕಕ್ಕಿಲ್ಲಾಯರ ದೃಷ್ಟಿಯಲ್ಲಿ ವೇದ ಕಾಲದ ಕಮ್ಯೂನಿಸಂ ತೈತ್ತರೀಯ ಉಪನಿಷತ್ತಿನ ಈ ಶ್ಲೋಕವನ್ನು ಬಿ.ವಿ. ಕಕ್ಕಿಲ್ಲಾಯರು ಆಗಾಗ ಉದ್ಧರಿಸುತ್ತಿದ್ದರು. ॐ सह नाववतु । सह नौ भुनक्तु । सह वीर्यं करवावहै । तेजस्वि नावधीतमस्तु मा विद्विषावहै । ॐ शान्तिः शान्तिः शान्तिः ॥ ಓಂ ಸಹ ನಾವವತು | ಸಹನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿ ನಾವಧೀತ ಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ …

Continue reading

ಮೊದಲ ಪಾರ್ಲಿಮೆಂಟಿನ ಸದಸ್ಯನಾಗಿ ನನ್ನ ಅನುಭವಗಳು

(ಕೃಪೆ: ಹೊಸತು ಮಾಸ ಪತ್ರಿಕೆ, ಜೂನ್ 2012) (ಬರೆದದ್ದು: ಮೇ 18, 2012; ಇದು ಬಿ ವಿ ಕಕ್ಕಿಲ್ಲಾಯರ ಕೊನೆಯ ಲೇಖನ) [dropcap]ಭಾ[/dropcap]ರತ ಕಮ್ಯೂನಿಸ್ಟ್ ಪಕ್ಷದ, ದ.ಕ. ಜಿಲ್ಲೆಯ ಓರ್ವ ಕಾರ್ಯಕರ್ತನೆಂಬ ನೆಲೆಯಲ್ಲಿ ಪಕ್ಷದ ಕೇಂದ್ರದ ನಿರ್ದೇಶನದಂತೆ ನನ್ನನ್ನು ಮದ್ರಾಸ್ ಎಸೆಂಬ್ಲಿಯಿಂದ 1952ರಲ್ಲಿ ಮೊದಲ ರಾಜ್ಯ ಸಭೆಗೆ ಆಯ್ಕೆಗೊಳಿಸಲಾಗಿತ್ತು. ಆಗ ನನ್ನ ವಯಸ್ಸು ಮೂವತ್ತ ಮೂರು ವರ್ಷಗಳು. ಪ್ರಗತಿಪರ ವಿಚಾರಧಾರೆಯನ್ನು ಹೊಂದಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ದೃಢವಾದ ನಂಬಿಕೆಯಿದ್ದ ಪಂಡಿತ್ ಜವಾಹರಲಾಲ್ ನೆಹರೂರವರು ಪ್ರಧಾನಿಯಾಗಿಯೂ, ಮಹಾನ್ ವಿದ್ವಾಂಸರಾಗಿದ್ದ ಸರ್ವೇಪಲ್ಲಿ …

Continue reading